ಹೊನ್ನಾವರ : ತಾಲೂಕಿನ ಮಂಕಿ,ಕೆಳಗಿನೂರು, ಮುಗಳಿ, ಕಳಸನಮೋಟೆ, ಕಾಸರಕೋಡ, ಆಡುಕಳ ದಬ್ಬೋಡ, ಚಿತ್ತಾರ ಮುಂತಾದ ಗ್ರಾಮಗಳಲ್ಲಿ ಮನೆ ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದ ಡಾ. ವಿಶ್ವನಾಥ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಾಲ್ಕು ದಶಕಗಳ ಹಿಂದೆ ದೂರದ ಉಡುಪಿಯಿಂದ ಬಂದು ಮಂಕಿಯಲ್ಲಿ ನೆಲೆಸಿ ಹಗಲಿರುಳು ಪರಿವಿಲ್ಲದೇ ಜನರ ಖಾಯಿಲೆಗಳಿಗೆ ಔಷಧಿ ನೀಡುತ್ತಾ ಬಂದಿದ್ದರು. ಇತ್ತೀಚಿಗೆ ಅನಾರೋಗ್ಯದಿಂದ ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಗೆ … [Read more...] about ಮನೆ ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದ ಡಾ. ವಿಶ್ವನಾಥ ಶೆಟ್ಟಿ ಆಸ್ಪತ್ರೆಗೆ ದಾಖಲು