ಹಳಿಯಾಳ:- ಎಪಿಎಮ್ಸಿ, ಭೂ ಸುಧಾರಣಾ, ಕೃಷಿ ಮತ್ತು ವಿದ್ಯುತ್ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು, ರೈತ, ಕಾರ್ಮಿಕ ಸಂಘಟನೆಗಳ ಜಂಟಿ ‘ಐಕ್ಯ ಹೋರಾಟ ಸಮೀತಿ’ಯಿಂದ ಕರೆ ನೀಡಿದ ಹಳಿಯಾಳ ಬಂದ್ ಯಶಸ್ವಿಯಾಗಿದೆ.ರಾಜ್ಯದ ವಿವಿಧ ಸಂಘಟನೆಗಳು ಕರ್ನಾಟಕ ಬಂದ ಕರೆ ನೀಡಿದ ಹಿನ್ನೆಲೆ ಹಳಿಯಾಳದ ಸಂಘಟನೆಗಳು ಹಳಿಯಾಳ ಬಂದ್ಗೆ ಕರೆ ನೀಡಿದ್ದವು. ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದರೇ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗೆ … [Read more...] about ಎಪಿಎಮ್ ಸಿ, ಭೂ ಸುಧಾರಣಾ ಕಾಯ್ದೆ ವಿರೋಧಿಸಿವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ನೇತೃತ್ವದಲ್ಲಿ ಪ್ರತಿಭಟನೆ ಯಶಸ್ವಿ
ಮೇದಾರಗಲ್ಲಿ
ಲೋಕಸಮರ ಹಿನ್ನೆಲೆ ಹಳಿಯಾಳದಲ್ಲಿ ಪೋಲಿಸ್ ಪಥ ಸಂಚಲನ
ಹಳಿಯಾಳ : ಲೋಕಸಭಾ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಂಜಾಗೃತೆ ಕ್ರಮವಾಗಿ ಪಟ್ಟಣದಲ್ಲಿ ಹಳಿಯಾಳ ಪೋಲಿಸ್ ಇಲಾಖೆಯವರು ಸಿಪಿಐ ಬಿ.ಎಸ್. ಲೋಕಾಪುರ ಮತ್ತು ದಾಂಡೇಲಿಯ ಸಿಪಿಐ ಅನೀಷ್ ಮುಜಾವರ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಹಾಗೂ ತಾಲೂಕಿನ ಕೆಸರೊಳ್ಳಿ ಗ್ರಾಮದಲ್ಲಿ ಇದೆ ಮೊದಲ ಬಾರಿಗೆ ಪೋಲಿಸ್ ಪಥ ಸಂಚಲನ ನಡೆಸಿ ಗಮನ ಸೆಳೆದರು. ಪೋಲಿಸ್ ಠಾಣೆಯ ಆವರಣದಿಂದ ಬ್ಯಾಂಡ್ ಸಮೇತ್ ಪೋಲಿಸ್ ಪಥ ಸಂಚಲನವನ್ನು ಶಿವಾಜಿ ಸರ್ಕಲ್, ವನಶ್ರೀ … [Read more...] about ಲೋಕಸಮರ ಹಿನ್ನೆಲೆ ಹಳಿಯಾಳದಲ್ಲಿ ಪೋಲಿಸ್ ಪಥ ಸಂಚಲನ
7 ದಿನ ಪೂರೈಸಿದ ದುರ್ಗಾದೌಡ- ಗುತ್ತಿಗೇರಿ ಗಲ್ಲಿಯಲ್ಲಿ ಪೌರಾಣಿಕ ಲೋಕದ ದರ್ಶನ – ನೂರಕ್ಕೂ ಅಧಿಕ ಮಕ್ಕಳಿಂದ ಸ್ತಬ್ದಚಿತ್ರ,ಛದ್ಮವೇಷ ಪ್ರದರ್ಶನ
ಹಳಿಯಾಳ:ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳ ಪಟ್ಟಣದಲ್ಲಿ ನಡೆಯುತ್ತಿರುವ ದುರ್ಗಾದೌಡ 7 ನೇ ದಿವಸ ಪೇಟೆ ಬಸವೇಶ್ವರ ದೇವಸ್ಥಾನದಿಂದ ಅರ್ಬನ್ ಬ್ಯಾಂಕ್ ವೃತ್ತ, ಗಣಪತಿಗಲ್ಲಿ, ಮೇದಾರಗಲ್ಲಿ, ಬಸ್ನಿಲ್ದಾಣ ರಸ್ತೆ, ಗೌಳಿಗಲ್ಲಿ, ತಾನಾಜಿ ಗಲ್ಲಿ ಹಾಗೂ ಗುತ್ತಿಗೇರಿ ಗಲ್ಲಿಯಲ್ಲಿ ಸಾಗಿ ದುರ್ಗಾದೇವಿ ಮಂದಿರಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಬಡಾವಣೆಗಳಲ್ಲಿ ನೂರಕ್ಕೂ ಅಧಿಕ ಮಕ್ಕಳು ವಿವಿಧ ವೇಷಭೂಷಣ, ಛದ್ಮವೇಷಗಳಲ್ಲಿ ಕಂಗೊಳಿಸಿದರು.. ಗುತ್ತಿಗೇರಿ … [Read more...] about 7 ದಿನ ಪೂರೈಸಿದ ದುರ್ಗಾದೌಡ- ಗುತ್ತಿಗೇರಿ ಗಲ್ಲಿಯಲ್ಲಿ ಪೌರಾಣಿಕ ಲೋಕದ ದರ್ಶನ – ನೂರಕ್ಕೂ ಅಧಿಕ ಮಕ್ಕಳಿಂದ ಸ್ತಬ್ದಚಿತ್ರ,ಛದ್ಮವೇಷ ಪ್ರದರ್ಶನ