ಬಹು ಆಯಾಮದ ಶಾಸ್ತ್ರೀಯ ಕಲೆ ಯಕ್ಷಗಾನಕ್ಕೆ ದಕ್ಷಿಣೋತ್ತರ ಜಿಲ್ಲೆಗಳ ಕಲಾವಿದರ ಕೊಡುಗೆಗಳನ್ನು ಶ್ಲಾಘಿಸುತ್ತಾ, ಯಕ್ಷಗಾನದಲ್ಲಿ ಹಳೆಯ ಪರಂಪರೆಗಳು, ಚಿಂತನೆಗಳು ಮಾಯವಾಗುತ್ತಿರುವ ಬಗ್ಗೆ ಹೊನ್ನಾವರ-ಭಟ್ಕಳ ಶಾಸಕರಾದ ಶ್ರೀ ಸುನೀಲ್ ನಾಯ್ಕ್ ಬೇಸರ ವ್ಯಕ್ತಪಡಿಸಿದರು.ಅವರು ಹೊನ್ನಾವರ ತಾಲೂಕಿನ ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಡಾ. ಕೆರೆಮನೆ ಮಹಾಬಲ ಹೆಗಡೆ ಮತ್ತು ಕೆರೆಮನೆ ರಾಮ ಹೆಗಡೆಯವರ ಸಂಸ್ಮರಣಾ … [Read more...] about ಶಾಸ್ತ್ರೀಯ ಕಲೆ ಯಕ್ಷಗಾನದ ಶ್ರೀಮಂತಿಕೆಗೆ ಭೂಮಿಕೆ ಸಿದ್ಧವಾಗಬೇಕಾಗಿದೆ- ಶಾಸಕ ಶ್ರೀ ಸುನೀಲ್ ನಾಯ್ಕ್