ಕಾರವಾರ:ಭದ್ರಾ ಹೊಟೇಲ್ ಬಳಿ ನಡೆದ ಗೋ ಪ್ರಾಣ ಭೀಕ್ಷಾ ಅಭಿಯಾನದಿಂದ ಸಂಗ್ರಹಿಸಿದ 55,555 ರೂಪಾಯಿ ಹಣವನ್ನು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಹಸ್ತಾಂತರಿಸಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಗೋವುಗಳ ಮೇವು ಸಂಗ್ರಹಣೆಗಾಗಿ ಕಾರವಾರದ ಗೋ ಪರಿವಾರದವರು ಈ ಹಣ ಸಂಗ್ರಹಿಸಿದ್ದರು. ಈ ವೇಳೆ ಆಶಿರ್ವಚನ ನೀಡಿದ ರಾಘವೇಶ್ವರ ಭಾರತೀ ಸ್ವಾಮೀಜಿ, ಬರಗಾಲಕ್ಕೆ ತುತ್ತಾಗಿರುವ ಅದೆಷ್ಟೊ ಪ್ರದೇಶಗಳಲ್ಲಿ ಗೋವುಗಳು ಮೇವಿಲ್ಲದೆ ಹಸಿವಿನಿಂದ … [Read more...] about ಗೋ ಪ್ರಾಣ ಭೀಕ್ಷಾ ಅಭಿಯಾನ,55,555 ಸಂಗ್ರಹ