ಕಾರವಾರ: ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮವು " ಪರಿಶಿಷ್ಟ ಜಾತಿ " (ಪರಿಶಿಷ್ಟ ಜಾತಿ ಬೋವಿ , ವಡ್ಡರ ಹೊರತುಪಡಿಸಿ) ಜನರ ಆರ್ಥಿಕಾಭಿವೃದ್ದಿಗಾಗಿ ನೇರವಾಗಿ ನಿಗಮದಿಂದ ನೇರಸಾಲ ಹೈನುಗಾರಿಕೆ ಯೋಜನೆ , ಮೈಕ್ರೋ ಕ್ರೇಡಿಟ್ -1 , ಮೈಕ್ರೋ ಕ್ರೇಡಿಟ್ ಕಿರುಸಾಲ ಮತ್ತು ಮಹಿಳಾ ಸಮೃದ್ದಿ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಿದೆ. ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿರಬೇಕು, ಹಾಲಿ ಕರ್ನಾಟಕದಲ್ಲಿ Pಳೆದ 15 ವರ್ಷಗಳಿಂದ ವಾಸಿಸುತ್ತಿರಬೇಕು. … [Read more...] about ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನ