ಕಾರವಾರ:ಅಶಕ್ತರು, ಮಹಿಳೆಯರು, ಬಡವರು, ಅನ್ಯಾಯಕ್ಕೊಳಗಾದವರ ರಕ್ಷಣೆಗೆ ಪೊಲೀಸರು ಸದಾ ಸಿದ್ದರಿರಬೇಕು ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಹೇಮಂತ ನಿಂಬಾಳ್ಕರ ಕರೆ ನೀಡಿದರು. ಕಾಜುಬಾಗದಲ್ಲಿರುವ ಪೊಲೀಸ್ ಮೈದಾನದಲ್ಲಿ ಶನಿವಾರ ನಡೆದ ಜಿಲ್ಲಾ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 11ನೇ ತಂಡದ ನಾಗರಿಕ ಪೊಲೀಸ್ ಕಾನ್ಸ್ಟೆಬಲ್ಗಳ ನಿರ್ಗಮನ ಪಥ ಸಂಚಲನದಲದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಪೊಲೀಸರು ಕರ್ತವ್ಯಕ್ಕೆ ಸೇರುವ ಸಂದರ್ಭದಲ್ಲಿ … [Read more...] about ಅನ್ಯಾಯಕ್ಕೊಳಗಾದವರ ರಕ್ಷಣೆಗೆ ಪೊಲೀಸರು ಸದಾ ಸಿದ್ದರಿರಬೇಕು ;ಪೊಲೀಸ್ ಮಹಾನಿರ್ದೇಶಕ ಹೇಮಂತ ನಿಂಬಾಳ್ಕರ