ಅಳಿವಿನಂಚಿ£ಲ್ಲಿರುವÀ ಸಂತತಿಯ ಉಳಿವಿಗೆ ವಿಶಿಷ್ಠ ಪ್ರಯತ್ನಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು ಹೊನ್ನಾವರ ತಾಲೂಕಿನ ಹಳದಿಪುರ ಕಡಲತೀರದಲ್ಲಿ ಅಪರೂಪದ ಆಮೆ ಮರಿಗಳು ಬಿಡಲಾಯಿತು. ಹಳದಿಪುರ ಸಮುದ್ರತೀರದಲ್ಲಿರುವ ಕಡಲಾಮೆ ಸಂರಕ್ಷಣಾ ಕ್ಷೇತ್ರದಲ್ಲಿ ಮೊಟ್ಟೆಗಳಿಂದ ಹೊರಬಂದ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಇಲಕೆಯ ಅಧಿಕಾರಿಗಳು ಕಡಲಿಗೆ ಬಿಡುವ ಮೂಲಕ ಪ್ರಾಣಿಗಳ ಚಲನವಲನದ ಬಗ್ಗೆ ಮಹಿತಿ ನೀಡಿದರು. ಕಳೆದ 52 ದಿನಗಳಿಂದ ಸಂರಕ್ಷಿಸಿದ ಕಡಲಾಮೆಯ … [Read more...] about ಕಡಲಾಮೆಯ 60 ಕ್ಕೂ ಹೆಚ್ಚು ಮರಿಗಳು ಕಡಲಿಗೆ