ಹೊನ್ನಾವರ: ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಲೋಕ ಅದಾಲತನಲ್ಲಿ ವಿಮಾ ಕಂಪನಿಗಳು ಭಾಗವಹಿಸಿ 15 ಮೋಟಾರು ಅಪಘಾತ ಪ್ರಕರಣಗಳನ್ನು ಹಾಗೂ ಒಂದು ಕಾರ್ಮಿಕ ನಷ್ಟಭರ್ತಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಂಡು 44 ಲಕ್ಷ 23 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ನೀಡಲು ಒಪ್ಪಿಕೊಂಡಿತು. ಹೊನ್ನಾವರ ಹಿರಿಯ ಸಿವಿಲ್ ಜಜ್ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಉಪಸ್ಥಿತಿಯಲ್ಲಿ ಲೋಕಅದಾಲತ್ ನಡೆದವು. ಯುನೈಟೆಡ್ ಇಂಡಿಯಾ … [Read more...] about ಲೋಕ ಅದಾಲತನಲ್ಲಿ ೧೫ ಪ್ರಕರಣ ಇತ್ಯರ್ಥ.