ಉತ್ತರಕನ್ನಡ ಜಿಲ್ಲೆಯ ನೇತಾರ, ಮೌಲ್ಯಾಧಾರಿತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಕರ್ನಾಟಕ ಲೋಕಾಯುಕ್ತ ಜನಕ, ದಿ|| ರಾಮಕೃಷ್ಣ ಹೆಗಡೆಯವರ ಜನ್ಮದಿನದಂದು ಉತ್ತರಕನ್ನಡ ಜಿಲ್ಲಾ ದಿ|| ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಇವರು ಹೆಗಡೆಯವರನ್ನು ಸ್ಮರಿಸಿ ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ಲೋಕಪಾಲ ಮಸೂದೆ ಮತ್ತು ಕರ್ನಾಟಕ ಲೋಕಾಯುಕ್ತವÀನ್ನು ಸ್ವತಂತ್ರ ಸ್ವಾಯತ್ತ ಸಂಸ್ಥೆಯನ್ನಾಗಿ … [Read more...] about ಲೊಕಾಯುಕ್ತ ಬಲವರ್ದನೆಗೆ ಆಗ್ರಹಿಸಿ ಅನಂತ ನಾಯ್ಕ ಮನವಿ