ಮಾನವರ ಮುಖಾಮುಖಿ ರಹಿತ ಹಾಗೂ ಸ್ವಯಂಚಾಲಿತವಾಗಿ ಹೆಚ್ಚಿನ ಚಟುವಟಿಕೆಗಳನ್ನು ಗುರುತಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಗಳು ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ (ಸ್ವತಂತ್ರ ಹೊಣೆಗಾರಿಕೆ) ರಾಜ್ಯ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.“ತಂತ್ರಜ್ಞಾನದ ಶಕ್ತಿ ಅದ್ಭುತವಾಗಿದೆ ಮತ್ತು ಸಾಫ್ಟ್ ವೇರ್ ತಂತ್ರಜ್ಞಾನ ವಲಯದಲ್ಲಿ ಭಾರತ ಅತ್ಯದ್ಭುತ ಸಾಮರ್ಥ್ಯವನ್ನು ತೋರುತ್ತಿದ್ದು, ಅಂತಹ ಶಕ್ತಿಯನ್ನು ನಾವು ನಮ್ಮ … [Read more...] about ಭೂ ದಾಖಲೆ ಮತ್ತು ನಕ್ಷೆ ಸೇರಿ ಸಮಗ್ರ ವಿವರ ಒದಗಿಸುವ ಇ-ಧಾತ್ರಿ ಪೋರ್ಟಲ್ ಗೆ ಚಾಲನೆ ನೀಡಿದ ಸಚಿವ ಹರ್ದೀಪ್ ಸಿಂಗ್ ಪುರಿ
ಮ್ಯುಟೇಶನ್
ನೆಮ್ಮದಿ ಕೇಂದ್ರ’ವನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಶಾಸಕ ದಿನಕ ಶೇಟ್ಟಿ ಗೆ ಮನವಿ
ಹೊನ್ನಾವರ: ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ `ನೆಮ್ಮದಿ ಕೇಂದ್ರ'ವನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸುವಂತೆ ಒತ್ತಾಯಿಸಿ ಚಂದಾವರ, ಕಡ್ನೀರು ಹಾಗೂ ಕಡತೋಕಾ ಭಾಗದ ನೂರಾರು ಸಾರ್ವಜನಿಕರು ಸೇರಿ ಶಾಸಕ ದಿನಕ ಶೇಟ್ಟಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.ಚಂದಾವರ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತ ನಾಯ್ಕ ನೇತೃತ್ವದಲ್ಲಿ ನೂರಾರು ಸಾರ್ವಜನಿಕರು ಸೇರಿ ಕಮಟಾದಲ್ಲಿರುವ ಶಾಸಕ ದಿನಕರ ಶೆಟ್ಟಿ ಅವರ ನಿವಾಸಕ್ಕೆ ತೆರಳಿ … [Read more...] about ನೆಮ್ಮದಿ ಕೇಂದ್ರ’ವನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಶಾಸಕ ದಿನಕ ಶೇಟ್ಟಿ ಗೆ ಮನವಿ