ಹೊನ್ನಾವರ: ಎಮ್.ಪಿ.ಇ ಸೊಸೈಟಿಯ ಡಾ.ಎಮ್.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ ಇದರ ಅಡಿಯಲ್ಲಿ ಎಮ್.ಪಿ.ಇ ಸೊಸೈಟಿಯ ಸಿಬಿಎಸ್ಇ ಶಾಲೆಯಲ್ಲಿ ನಡೆದ ನವೋದಯ ತರಬೇತಿ ತರಗತಿ ಸಂಪನ್ನಗೊಂಡಿತು.ಕಳೆದ 6 ವಾರಗಳ ಕಾಲ ನಡೆದ ನವೋದಯ ತರಬೇತಿ ತರಗತಿ ಸಿಬಿಎಸ್ಇ ಶಾಲೆಯಲ್ಲಿ ಈ ಬಾರಿ ಇದೇ ಪ್ರಥಮ ಬಾರಿಗೆ ತಾಲೂಕಿನ ವಿದ್ಯಾರ್ಥಿಗಳಿಗೆ ಅನೂಕೂಲವಾಗಲೆಂದು ಕೊರೋನಾ ಮುಂಜಾಗೃತಾ ಕ್ರಮದ ಮೂಲಕ ತರಗತಿಯನ್ನು ನಡೆಸಲಾಗಿತ್ತು. ಸಮಾರೋಪ ಕಾರ್ಯಕ್ರಮದ … [Read more...] about ಜೀವನ ಪ್ರಾರಂಭವಾಗುವುದೇ ಹೋರಾಟದಿಂದ : ಕೃಷ್ಣಮೂರ್ತಿ ಭಟ್ ಶಿವಾನಿ