ಹೊನ್ನಾವರ: ಏನು ಅರಿಯದ ಚಿಣ್ಣರಿಂದ ಹಾಗೂ ಯಕ್ಷಗಾನದ ಆಸಕ್ತಿ ಉಳ್ಳ ಸಾಮಾನ್ಯರಿಂದ ಯಕ್ಷಗಾನ ಕಲೆಯನ್ನು ಅರಳಿಸುವ ವಿಶಿಷ್ಟ ಕಲೆ ದಿ.ಕೃಷ್ಣ ಭಂಡಾರಿಯವರಿಗೆ ಇತ್ತು ಎಂದು ನಿವೃತ್ತ ಶಿಕ್ಷಕ ಮುಗ್ವಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎಮ್. ನಾಯ್ಕ ಅಭಿಪ್ರಾಯಪಟ್ಟರು.ಅವರು ಮುಗ್ವಾ ನಾಮಧಾರಿ ಭಜನಾ ಮಂದಿರದಲ್ಲಿ ಇತ್ತೀಚೆಗೆ ಮೃತರಾದ ಯಕ್ಷಗುರು ದಿ.ಕೃಷ್ಣ ಭಂಡಾರಿಯವರಿಗೆ ಅವರ ಶಿಷ್ಯರಿಂದ ಹಾಗೂ ನಾಮಧಾರಿ ಸಂಘ ಮುಗ್ವಾದಿಂದ ಏರ್ಪಡಿಸಿದ ನುಡಿನಮನ … [Read more...] about ಯಕ್ಷಗಾನದಲ್ಲಿ ವಿಶಿಷ್ಟ ಕಲಾ ವಿದ ದಿ.ಕೃಷ್ಣ ಭಂಡಾರಿ ; ಎನ್.ಎಮ್. ನಾಯ್ಕ