ಹಳಿಯಾಳ :- ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಆಗಸ್ಟ್ 23 ಮತ್ತು 24 ರಂದು ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆಂದು ಅವರ ಆಪ್ತಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 23ರ ಬೆಳಿಗ್ಗೆ 8ಗಂಟೆಗೆ ಬಾಗಲಕೋಟೆ, ಮಧ್ಯಾಹ್ನ1ಕ್ಕೆ ವಿಜಯಪುರ, ಸಂಜೆ5ಗಂಟೆಗೆ ಯಾದಗಿರಿಗೆ ಹಾಗೂ 24ರಂದು ಬೆಳಿಗ್ಗೆ 9ಗಂಟೆ ಕಲಬುರಗಿ, ಮಧ್ಯಾಹ್ನ2 ಗಂಟೆ ಬೀದರ್ಗೆ ಭೇಟಿ ನೀಡಲಿರುವ ಸಚಿವರು, ಪ್ರಕೃತಿ ವಿಕೋಪದಿಂದ … [Read more...] about ಸಚಿವ ದೇಶಪಾಂಡೆ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬ ಶುಭಾಶಯ ದಿ23-24ರಂದು ಸಚಿವರ ಪ್ರವಾಸ ಮಾಹಿತಿ