ಪಣಜಿ(ವಾಸ್ಕೊ): ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕರ್ ಸರ್ಕಾರ ಬೈನಾದಲ್ಲಿ 2004 ರಿಂದ ಕನ್ನಡಿಗರನ್ನು ಒಕ್ಕಲೆಬ್ಬಿಸುವ ಕೃತ್ಯವನ್ನು ಎಸಗುತ್ತಿದೆ. ಬೈನಾದಲ್ಲಿ ಕಳೆದ 40 ವರ್ಷಗಳ ಹಿಂದೆ ಬಸವಾಭಿಮಾನಿಗಳು ಕಟ್ಟಿಕೊಂಡಿದ್ದ ದೇವಸ್ಥಾನವನ್ನು ಕೂಡ ಗೋವಾ ಸರ್ಕಾರ ಯಾವುದೇ ನೋಟಿಸ್ ಕೂಡ ನೀಡದೆಯೇ ತೆರವು ಕಾರ್ಯಾಚರಣೆ ಕೈಗೊಂಡಿದೆ. ಲಂಡನ್ನಲ್ಲಿ ಪ್ರಧಾನಿ ಮೋದಿಯವರು ಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ತಮ್ಮ ಬಸವಾಭಿಮಾನವನ್ನು ಎತ್ತಿತೋರಿಸಿದರೆ, ಅದೇ ಬಿಜೆಪಿ … [Read more...] about ಗೋವಾ ಸರ್ಕಾರ ಯಾವುದೇ ನೋಟಿಸ್ ಕೂಡ ನೀಡದೆಯೇ ತೆರವು ಕಾರ್ಯಾಚರಣೆ