ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ನಿಯಮಿತ ಹೊನ್ನಾವರ ಶಾಖೆ ವತಿಯಿಂದ ಅಪಘಾತದಲ್ಲಿ ಮರಣ ಹೊಂದಿದ ವ್ಯಕ್ತಿಯ ಕುಟುಂಬಕ್ಕೆ ಚೆಕ್ ನ್ನು ಹಸ್ತಾಂತರಿಸಿದರು. ವಸಂತ ದೇವಿದಾಸ ಗೌಡ ಇವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಇವರ ಮರಣ ಹೊಂದಿದ್ದರಿಂದ ವೈಯಕ್ತಿಕ ಅಪಘಾತ ವಿಮೆ ಸೌಲಭ್ಯದ ಅಡಿಯಲ್ಲಿ 15 ಲಕ್ಷ ರೂ.ಗಳ ಚೆಕ್ ನ್ನು ಹಿರಿಯ ವಿಭಾಗಾಧಿಕಾರಿಗಳಾದ ಎಲ್. ಎನ್. ಮುರಳೀಧರ ಇವರಿಂದ ವಸಂತ ದೇವಿದಾಸ ಗೌಡ ಇವರ ಕುಟುಂಬಕ್ಕೆ … [Read more...] about ಮೃತರ ಕುಟುಂಬಕ್ಕೆ ಅಪಘಾತ ವಿಮೆ ಹಸ್ತಾಂತರ
ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಅಧಿಕಾರಿಗಳಾದ ಮುರಳಿಧರ
ಲೋಕ ಅದಾಲತನಲ್ಲಿ ೧೫ ಪ್ರಕರಣ ಇತ್ಯರ್ಥ.
ಹೊನ್ನಾವರ: ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಲೋಕ ಅದಾಲತನಲ್ಲಿ ವಿಮಾ ಕಂಪನಿಗಳು ಭಾಗವಹಿಸಿ 15 ಮೋಟಾರು ಅಪಘಾತ ಪ್ರಕರಣಗಳನ್ನು ಹಾಗೂ ಒಂದು ಕಾರ್ಮಿಕ ನಷ್ಟಭರ್ತಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಂಡು 44 ಲಕ್ಷ 23 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ನೀಡಲು ಒಪ್ಪಿಕೊಂಡಿತು. ಹೊನ್ನಾವರ ಹಿರಿಯ ಸಿವಿಲ್ ಜಜ್ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಉಪಸ್ಥಿತಿಯಲ್ಲಿ ಲೋಕಅದಾಲತ್ ನಡೆದವು. ಯುನೈಟೆಡ್ ಇಂಡಿಯಾ … [Read more...] about ಲೋಕ ಅದಾಲತನಲ್ಲಿ ೧೫ ಪ್ರಕರಣ ಇತ್ಯರ್ಥ.