ಹುಬ್ಬಳ್ಳಿ:- ಮಧ್ಯರಾತ್ರಿ ಡಬಲ್ ಮರ್ಡರ್ ಆಗುವ ಮೂಲಕ ಟ್ವಿನ್ ಸಿಟಿ ಹುಬ್ಬಳ್ಳಿ ಮತ್ತೆ ಸದ್ದು ಮಾಡಿದೆ. ಮಧ್ಯರಾತ್ರಿ ಡಬಲ್ ಮರ್ಡರ್ ಗೆ ಹುಬ್ಬಳ್ಳಿ ಜನರು ಬೆಚ್ಚಿ ಬಿದ್ದ ಘಟನೆಯೊಂದು ಹುಬ್ಬಳ್ಳಿ ಗೋಪನಕೊಪ್ಪದ ಬಸ್ ನಿಲ್ದಾಣದಲ್ಲಿ ನಡೆದಿದೆ.ಅಪರಿಚಿತ ದುಷ್ಕರ್ಮಿಗಳು ಇಬ್ಬರು ಯುವಕರನ್ನ ಕೊಚ್ಚಿಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಂಜುನಾಥ_ಕಬ್ಬಿನ್ ಹಾಗೂ ನಿಯಾಜ್ ಕೊಲೆಯಾದ ಯುವಕರು.ಮಾರಾಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಕೊಲೆ ಮಾಡಲಾಗಿದ್ದು, ಕೇಶ್ವಾಪುರ_ಪೊಲೀಸ್ ಠಾಣಾ … [Read more...] about ಹುಬ್ಬಳ್ಳಿ ಜನತೆ ನಿದ್ದೆಯಲ್ಲಿದ್ದಾಗ ನಡೆಯಿತು ಡಬಲ್ ಮರ್ಡರ್ ಬೆಚ್ಚಿಬಿದ್ದ ಟ್ವಿನ್ ಸಿಟಿ ಜನತೆ.