ಕಾರವಾರ: ಅಂಬುಲೈನ್ಸ, ರಕ್ತನಿಧಿ ಸೇವೆ ಹಾಗೂ ಹೋಂ ಕೇರ್ ಸರ್ವಿಸ್ಗಾಗಿ "ಐ ರಿಲೀಪ್" ಎಂಬ ಮೊಬೈಲ್ ಆಪ್ವೊಂದನ್ನು ಪರಿಚಯಿಸಲಾಗಿದೆ. ಕುಮಟಾ ಸಮೀಪದ ಹಿರೆಗುತ್ತಿಯಲ್ಲಿ ಬುಧವಾರ ಈ ಮೊಬೈಲ್ ಆಪ್ನ್ನು ಬಿಡುಗಡೆ ಮಾಡಲಾಯಿತು. ನಂತರ ಕಾರವಾರದಲ್ಲಿ ಸುದ್ದಿಗೊಷ್ಟಿ ನಡೆಸಿ ಮಾಹಿತಿ ನೀಡಿದ ಐ ರಿಲೀಪ್ ಕಂಪನಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶುಜಾತ ಪಾಶ, ಈ ಆಪ್ ನೀಡುವ ಸೇವೆಗಳು ಕುರಿತು ತಿಳಿಸಿದರು. ಆರೋಗ್ಯ ನಿರ್ವಹಣೆ ಸೇವೆಯನ್ನು ಗಮನದಲ್ಲಿರಿಸಿಕೊಂಡು ಈ ಆಧುನಿಕ … [Read more...] about ರಕ್ತನಿದಿಗಾಗಿ ಮೊಬೈಲ್ ಆಪ್ ಬಿಡುಗಡೆ – ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದ ಐ ರಿಲೀಪ್ ಕಂಪನಿ