ಭಟ್ಕಳ:ಅಪಾಯಕಾರಿ ಸೇತುವೆಯಿಂದಾಗಿ ಜನ ತೀವ್ರ ತೊಂದರೆಗೊಳಗಾಗುತ್ತಿದ್ದು ನೂತನ ಸೇವೆಯನ್ನು ನಿರ್ಮಿಸಿಕೊಡುವಂತೆ ಹಾಗೂ ತಕ್ಷಣ ಸೇತುವೆಯ ಇಕ್ಕೆಲಗಳಲ್ಲಿ ಗಾರ್ಡ ಹಾಕಿ ಜನತೆಯ ಪ್ರಾಣ ರಕ್ಷಣೆಗೆ ಮುಂದಾಗುವಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ನಾಗರೀಕರು ಒತ್ತಾಯಿಸಿದ್ದಾರೆ. ನಗರಕ್ಕೆ ಹೊಂದಿಕೊಂಡಂತಿದ್ದರೂ ಕೂಡಾ ಮಧ್ಯದಲ್ಲಿ ಹಾದು ಹೋದ ರೈಲ್ವೇ ಲೈನಿನಿಂದಾಗಿ ಮುಟ್ಟಳ್ಳಿ ಭಾಗವು ನಗರದಿಂದ ಬೇರ್ಪಟ್ಟು ಸಂಪೂರ್ಣ ಹಳ್ಳಿಯ ವಾತಾವರಣ ಬಂದಿದೆ. ಮುಟ್ಟಳ್ಳಿಯಿಂದ ತಲಾಂದ … [Read more...] about ತಲಾಂದ ರಸ್ತೆಯಲ್ಲಿರುವ ಅತ್ಯಂತ ಕೆಳಮಟ್ಟದಲ್ಲಿ ಇರುವ ಅಪಾಯಕಾರಿ ಸೇತುವೆ,
ರಕ್ಷಣೆ
ಸಮುದ್ರದ ಅಳಿವಿಗೆ ಸಿಲುಕಿ ಬೋಟ್ ಮುಳುಗಡೆ
ಹೊನ್ನಾವರ :ತಾಲೂಕಿನ ಕಾಸರಕೋಡ ಟೊಂಕದ ಸಮೀಪ ಮೀನುಗಾರಿಕೆಗೆ ತೆರಳಿದ್ದ ಪರ್ಶಿಯನ್ ಬೋಟ್ ಸಮುದ್ರದ ಅಳಿವಿಗೆ ನೀರಿನಲ್ಲಿ ಮುಳುಗಿ ಲಕ್ಷಾಂತರ ರೂ ಹಾನಿಯಾಗಿದೆ. ಹೊನ್ನಾವರದ ತುಕಾರಾಮ ಮೇಸ್ತ ಎಂಬುವವರಿಗೆ ಸೇರಿದ ಬೋಟ್ ಅಳಿವಿಗೆ ಸಿಲುಕಿದೆ. ಬೋಟ್ನಲ್ಲಿದ್ದ 25 ಜನರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಬೋಟಿಗೆ ಹಾನಿಯಾಗಿದೆ. ಸ್ಥಳಕ್ಕೆ ಕರಾವಳಿ ಕಾವಲುಪಡೆ ಹಾಗೂ ಹೊನ್ನಾವರ ಪೋಲಿಸರು ಭೇಟಿ ನೀಡಿ ಪರಿಶೀಲನೆ … [Read more...] about ಸಮುದ್ರದ ಅಳಿವಿಗೆ ಸಿಲುಕಿ ಬೋಟ್ ಮುಳುಗಡೆ