ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಹೊನಗದ್ದೆಯ ಕುಂಬ್ರಿಕೊಟ್ಟಿಗೆ ಕ್ರಾಸ್ ನಿಂದ ಕೊಡ್ಲಗದ್ದೆ ಕೂಡು ರಸ್ತೆ ಅತಿವೃಷ್ಟಿಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು, ಜನ, ವಾಹನ ಓಡಾಡಲು ಸಾಧ್ಯವಾಗದಂತಾಗಿದೆ.ಕಳೆದ ಬೇಸಿಗೆಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಈ ಕೂಡು ರಸ್ತೆಗೆ ಸಚಿವ ಶಿವರಾಮ ಹೆಬ್ಬಾರ ಅವರ ವಿಶೇಷ ಆಸಕ್ತಿಯಿಂದ ಸಂಪೂರ್ಣ ಕಡೀಕರಣಗೊಳಿಸಲಾಗಿತ್ತು. ಆದರೆ ಕಳೆದ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೊಚ್ಚಿಕೊಂಡು … [Read more...] about ಅತಿವೃಷ್ಟಿಯಿಂದಾಗಿ ಹದಗೆಟ್ಟ ಕೊಡ್ಲಗದ್ದೆ ಕೂಡು ರಸ್ತೆ