ಯಲ್ಲಾಪುರ:ತಾಲೂಕಿನ ದೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕುಂಬ್ರಾಳದಲ್ಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ರಸ್ತೆ ಕಾಮಗಾರಿಯ ವಿವಾದ ಈಗ ಇನ್ನೊಂದು ತಿರುವು ಪಡೆದುಕೊಂಡಿದ್ದು, ಅರಣ್ಯ ಇಲಾಖೆಯು ಈಗ ಗ್ರಾ.ಪಂ ಅಧ್ಯಕ್ಷ ದೇಹಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀಪತಿ ರಾಮಚಂದ್ರ ಮುದ್ದೇಪಾಲ್ ಅವರ ಮೇಲೆ ಅರಣ್ಯ ಕಾಯ್ದೆ ಉಲ್ಲಂಘನೆಯ ಪ್ರಕರಣ ದಾಖಲಿಸಿದೆ.ಮೇ. ೨೨ ರಂದು ದೇಹಳ್ಳಿಯ ಈ ಪ್ರದೇಶದಲ್ಲಿ ಅನದಿಕೃತವಾಗಿ ೨೫೦ ಮೀ. ದಾರಿ ಮಾಡಿರುವ ಬಗ್ಗೆ ಮಾಹಿತಿ ಬಂದ … [Read more...] about ಗ್ರಾ.ಪಂ ಅಧ್ಯಕ್ಷ ರ ಮೇಲೆ ಅರಣ್ಯ ಕಾಯ್ದೆ ಉಲ್ಲಂಘನೆಯ ಪ್ರಕರಣ .