ಹೊನ್ನಾವರ : ತಾಲೂಕಿನ ಕೋಡಾಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಅನಿಲಗೋಡ ಗ್ರಾಮದ ಪುರಾಣ ಪ್ರಸಿದ್ದ ಕ್ಷೇತ್ರವಾದ ಶ್ರೀಕುಮಾರರಾಮ ದೇವಸ್ಥಾನದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಸುನಿಲ್ ನಾಯ್ಕ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.ಗ್ರಾಮಸ್ಥರ ದಶಕಗಳ ಬೇಡಿಕೆ ರಸ್ತೆ ನಿರ್ಮಾಣ 1 ಕೋಟಿ ಎಪ್ಪತೈದು ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡುವ ಜೊತೆಗೆ ಕುದ್ರಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಂಶಿ ಸೇತುವೆಯಿಂದ ಹರಿಜನಕೇರಿಗೆ ಹೋಗುವ ರಸ್ತೆಗೆ ದುರಸ್ಥಿಗೆ 15 ಲಕ್ಷ ವೆಚ್ಚದ … [Read more...] about ಶ್ರೀ ಕುಮಾರರಾಮನ ದೇವಸ್ಥಾನದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಸುನಿಲ್ ನಾಯ್ಕ ಭೂಮಿಪೂಜೆ
ರಸ್ತೆ ನಿರ್ಮಾಣ
ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ
ಗೋಕರ್ಣ: ಇಲ್ಲಿನ ಬೇಲೆಹಿತ್ಲನ ಕರಿಯಪ್ಪನ ಕಟ್ಟೆಯ ರಸ್ತೆ ನಿರ್ಮಾಣಕ್ಕೆ ತಾಂ. ಪಂ. ಸದಸ್ಯ ಮಹೇಶ ಶೆಟ್ಟಿ , ಹಾಗೂ ಎ.ಪಿ. ಎಮ್.ಸಿ ಅಧ್ಯಕ್ಷ ರಮೇಶ ಪ್ರಸಾದ ಜಂಟಿಯಾಗಿ ಗುದ್ದಲಿ ಪೂಜೆ ನೆರವೇರಿಸಿದರು. 10 ಲಕ್ಷ ರೂಪಾಯಿ ವೆಚ್ಚದಲ್ಲಿ ಬೇಲೆಹಿತ್ಲನ ಮುಖ್ಯ ರಸ್ತೆಯಿಂದ ಕರಿಯಪ್ಪನ ಕಟ್ಟೆಯವರೆಗೆ ರಸ್ತೆ ನಿರ್ಮಾಣವಾಗಲಿದೆ. 2019- 2020ನೇ ಸಾಲಿನ ಲೆಕ್ಕ ಶಿರ್ಷಿಕೆಯ ಕುಮಟಾ -ಹೊನ್ನಾವರ ವಿಧನಾಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ರಸ್ತೆ ಯೋಜನೆ ಅಡಿಯಲ್ಲಿ ಶಾಸಕ ದಿನಕರ … [Read more...] about ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ