ಹಳಿಯಾಳ: ಇಂದಿನ ಯಾಂತ್ರಿಕ ಬದುಕಿನಲ್ಲಿ ಮನಸ್ಸು ಕಲುಷಿತಗೊಂಡು ಅಶಾಂತಿಯಿಂದ ಕೂಡಿದ್ದು ಒತ್ತಡ ಮುಕ್ತ ಜೀವನಕ್ಕಾಗಿ ರಾಜಯೋಗ ಸಹಕಾರಿಯಾಗಿದೆ ಎಂದು ಹಾನಗಲ್ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿ.ಕೆ ಶೈಲಾಜಿ ಅಕ್ಕ ಹೇಳಿದರು. ಪಟ್ಟಣದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಪುರಸಭೆಯ ನೂತನ ಸದಸ್ಯರಿಗೆ ಹಮ್ಮಿಕೊಂಡ ಈಶ್ವರೀಯ ಸನ್ಮಾನ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಳಿಯಾಳ ಪುರಸಭೆಯ ನೂತನ 23 ವಾರ್ಡನ … [Read more...] about ಹಳಿಯಾಳ ಪುರಸಭೆಯ ನೂತನ 23 ಸದಸ್ಯರಿಗೆ ಸನ್ಮಾನ