ಹೊನ್ನಾವರ; ತಾಲೂಕಿನ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹ ಇವರ ವತಿಯಿಂದ ಎಸ್.ಎಸ್.ಎಲ್.ಸಿಯಲ್ಲಿ ಪರೀಕ್ಷೆಯಲ್ಲಿ ರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ಕೃಷ್ಣ ನಾಯ್ಕ್ ಗೆರುಸೊಪ್ಪಾ ಹಾಗೂ ಶೇಕಡ ೯೯ .೩೬ ಸಾಧನೆ ಮಾಡಿ ರಾಜ್ಯಕ್ಕೆ ೪ ನೇ ಸ್ಥಾನ ಪಡೆದಗಳಿಸಿದ ದೀಕ್ಷಿತಾ ಮಾಹಾದೇವ್ ನಾಯ್ಕ್ ಗೆರುಸೊಪ್ಪಾ ಇವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಿ.ಎಸ್.ಎನ್.ಡಿ ಪಿ ತಾಲುಕ ಅಧ್ಯಕ್ಷ ಧನಂಜಯ್ ನಾಯ್ಕ್ ರಾಯಲಕೇರಿ, … [Read more...] about ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ಕೃಷ್ಣ ನಾಯ್ಕ್