ಹೊನ್ನಾವರ: ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಪಿ.ಜಿ.ಎಮ್. ಪಾಟೀಲ್ರನ್ನು ಹೊನ್ನಾವರ ವಕೀಲರ ಸಂಘದ ಸದಸ್ಯರು ಹಾಗೂ ನ್ಯಾಯಾಧೀಶರು ಶನಿವಾರ ಹೊನ್ನಾವರ ಪ್ರವಾಸಿ ಮಂದಿರದಲ್ಲಿ ಸ್ವಾಗತಿಸಿದರು. ನ್ಯಾಂiÀiಮೂರ್ತಿಗಳು ತಮ್ಮ ಖಾಸಗಿ ಪ್ರಯಾಣದ ವೇಳೆಗೆ ತಾವು ಇಡಗುಂಜಿಗೆ ತೆರಳುವ ಮಾರ್ಗದಲ್ಲಿ ಹೊನ್ನಾವರಕ್ಕೆ ಭೇಟಿ ನೀಡಿದರು. ನ್ಯಾಯಮೂರ್ತಿಗಳು ಈ ಹಿಂದೆ ಹೊನ್ನಾವರ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಹಾಗೂ ನಂತರ ಹೊನ್ನಾವರ ಎಮ್.ಎ.ಸಿ.ಟಿ. ಹಾಗೂ ಸಿವಿಲ್ … [Read more...] about ರಾಜ್ಯ ಉಚ್ಚ ನ್ಯಾಯಲಯದ ನ್ಯಾಯಧೀಶರು ಶ್ರೀ ಕ್ಷೇತ್ರ ಇಡಗುಂಜಿಗೆ ಭೇಟಿ ಪ್ರವಾಸಿಮಂದಿರದಲ್ಲಿ ನ್ಯಾಯಧೀಶರೊಂದಿಗೆ ಚರ್ಚೆ