ಹವಾಲಾ ಹಣ ಕೇಸಿನ ತನಿಖೆಗಾಗಿ ಇ.ಡಿ ಬಂಧನದಲ್ಲಿರುವ ರಾಜ್ಯದ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರು ಆರೋಗಳಿಂದ ಮುಕ್ತರಾಗಿ ಶೀಘ್ರ ಹೊರಬರುವಂತಾಗಲಿ ಎಂದು ತಾಲೂಕಾ ಒಕ್ಕಲಿಗರ ಸಂಘದವರು ಇಂದು ಪುಣ್ಯಕ್ಷೇತ್ರ ಇಡಗುಂಜಿಯಲ್ಲಿ ಗಣಹೋಮ ನಡೆಸಿ ಶ್ರೀದೇವರಿಗೆ ಪೂಜೆಸಲ್ಲಿಸಿದ್ದಾರೆ. ಒಕ್ಕಲಿಗರ ಪ್ರಭಾವಿ ನಾಯಕನ ಬಂಧನವನ್ನು ವಿರೋಧಿಸಿ ಹಲವುಕಡೆ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಲ್ಲಿ ತಾಲೂಕಿನಲ್ಲಿಯೂ ನೂರಾರು ಸಂಖ್ಯೆಯಲ್ಲಿ ಡಿ.ಕೆ.ಶಿವಕುಮಾರ … [Read more...] about ಡಿ.ಕೆ.ಶಿವಕುಮಾರ ಇ.ಡಿ ಆರೋಪ ಮುಕ್ತರಾಗಲೆಂದು ತಾಲೂಕಾ ಒಕ್ಕಲಿಗರ ಸಂಘದಿಂದ ಇಡಗುಂಜಿಯಲ್ಲಿ ಗಣಹೋಮ ಹಾಗೂ ವಿಶೇಷ ಪೂಜೆ