ಸುಮಾರು 6ತಿಂಗಳ ಹಿಂದೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದೆ. ನಾ ಕುಳಿತ ಸೀಟಿನ ಪಕ್ಕದಲ್ಲಿ ಒಬ್ಬ ಧಡೂತಿ ದೇಹದ ವ್ಯಕ್ತಿಯೊಬ್ಬ ಕುಳಿತಿದ್ದ. ನನ್ನ ಕಣ್ಣು ಸಾಮಾನ್ಯವಾಗೇ ಆತನೆಡೆಗೆ ಸಾಗಿತು. ಆದರೆ ಕೊನೆಗೆ ಯಾಕೆ ನೋಡಿದೆನೋ ಅನ್ನಿಸಿದಿದಷ್ಟು ಬೇಸರವಾಯಿತು. ಏಕೆಂದರೆ ಆತನ ಕಾಲಕೆಳಗೆ ನಮ್ಮ ರಾಷ್ಟ್ರ ಧ್ವಜದ ಪುಟ್ಟ ಸ್ಟಿಕ್ಕರ್ ಒಂದು ಬಿದ್ದಿತ್ತು. ಅದನ್ನು ಆತ ಕಾಲಿನಿಂದಲೇ ತುಳಿದು ಮುಂದಿನ ಸೀಟಿಗೆ ತಳ್ಳಿದ. ನನಗೆ ಆಗಲೇ ಪ್ರತಿಕ್ರಿಯಿಸಲು ಭಯವಾಯಿತಾದರೂ , ಆ ವ್ಯಕ್ತಿ … [Read more...] about ವೀರಪಾಂಡ್ಯ ಕಟ್ಟಬೊಮ್ಮನ್- ಭಾರತ ಕಂಡ ಅಪ್ರತಿಮ ವೀರ
ರಾಮಮಂದಿರ
ವಿಲಂಬಿ ಸಂವತ್ಸರದ ಮೊದಲ ಸುರ್ಯೋದಯ
ಹೊನ್ನಾವರ , ಪಟ್ಟಣ ರಾಮತೀರ್ಥ ಗುಡ್ಡದ ಮೇಲಿನ ರಾಮಮಂದಿರದಿಂದ ಸೆರೆ ಹಿಡಿದ ಸುರ್ಯೋದಯ, … [Read more...] about ವಿಲಂಬಿ ಸಂವತ್ಸರದ ಮೊದಲ ಸುರ್ಯೋದಯ