(ರಾಷ್ಟ್ರದ್ಯಾದಂತಹ ಮಾರ್ಚ ಒಂದರಿಂದ ಏಳು ದಿನಗಳ ಕಾಲ ಜನ ಔಷಧಿ ಕುರಿತು ಜನಜಾಗೃತಿ ಅಭಿಯಾನ)“ಮಾರ್ಚ ಒಂದರಿಂದ ರಾಷ್ಟ್ರದ್ಯಾದಂತ ಏಳು ದಿನಗಳ ಕಾಲ ಜನಔಷಧಿ ದಿವಸ್ ಆಚರಿಸಲಾಗುತ್ತಿದ್ದು ಅದರಂತೆ ಜಿಲ್ಲೆಯ ಎಲ್ಲ ಜನಔಷಧಿ ಮಳಿಗೆಗಳಲ್ಲಿಯೂ “ಜನಔಷಧಿ ದಿವಸ್” ಆಚರಿಸಲಾಗುತ್ತಿದೆ.ಜನಸಾಮನ್ಯರಿಗೆ ಜನ ಔಷಧಿ ಇನ್ನು ಹೆಚ್ಚು ಹೆಚ್ಚು ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ” ಎಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆಯ … [Read more...] about ಮಾರ್ಚ ಒಂದರಿಂದ ಜನ ಔಷಧಿ ದಿವಸ್” – ಶ್ರೀಮತಿ ಡಾ|| ಅನಿಲ್ ದೀಪಕ್ ಶೆಟ್ಟಿ