ಹಳಿಯಾಳ:-ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಶ್ರೀ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಪುಥ್ಥಳಿ ಸ್ಥಾಪನೆಗೆ ಸಂಬಂಧಪಟ್ಟಂತೆ ಅಲ್ಲಿಯ ಜನರ ವಿರುದ್ದ ತಾಲೂಕಾಡಳಿತ, ಜಿಲ್ಲಾಡಳಿತ ಅಥವಾ ಪೋಲಿಸ್ ಇಲಾಖೆ ಏನಾದರೂ ರುಣಾತ್ಮಕ ಹೆಜ್ಜೆಯಿಟ್ಟು, ಸುಳ್ಳು ಪ್ರಕರಣಗಳನ್ನು ದಾಖಲಿಸಿ ಯಾರನ್ನಾದರೂ ಬಂಧಿಸಿದ್ದೇ ಆದರೇ ಗ್ರಾಮೀಣ ಭಾಗದಿಂದ ಹಿಡಿದು ಈಡಿ ಜಿಲ್ಲೆಯಾದ್ಯಂತ ಊಗ್ರ ಹೋರಾಟ ನಡೆಸಲಾಗುವುದೆಂದು ಬಿಜೆಪಿಯ ಮಾಜಿ ಶಾಸಕ ಹಾಗೂ ಹಿಂದೂ ಮುಖಂಡ ಸುನೀಲ್ ಹೆಗಡೆ ಎಚ್ಚರಿಕೆ … [Read more...] about ಹಳಿಯಾಳ ಕಿಲ್ಲಾ ಪ್ರದೇಶದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ವಿನಾಕಾರಣ ಕೇಸು ದಾಖಲಿಸಿದರೆ ಉಗ್ರ ಹೋರಾಟ ನಡೆಸಲಾಗುವುದು; ಮಾಜಿ ಶಾಸಕ ಸುನೀಲ್ ಹೆಗಡೆ