ಹಳಿಯಾಳ:- ಹಳಿಯಾಳದ ಹುಲ್ಲಟ್ಟಿಯಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ಕಳೆದ 31 ದಿನಗಳಿಂದ ಧರಣಿ ನಡೆಸುತ್ತಿರುವ ರೈತರು ಬುಧವಾರ ಹಳಿಯಾಳ ಬಂದ್ಗೆ ಕರೆ ನೀಡಿದ್ದು. ಸಾರ್ವಜನೀಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಹಳಿಯಾಳ ಕಬ್ಬು ಬೆಳೆಗಾರರ ಸಂಘದವರು ಈ ಕುರಿತು ಹಳಿಯಾಳ ಮಾಧ್ಯಮದವರಿಗೆ ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ. 2016-17ನೇ ಸಾಲಿಗೆ ಪೂರೈಸಿದ ಕಬ್ಬಿನ ಬಾಕಿ ಬಿಲ್ ಪ್ರತಿ ಟನ್ಗೆ 305ರೂ. ನೀಡುವಂತೆ ಆಗ್ರಹಿಸಿ ಕಳೆದ 31 ದಿನಗಳಿಂದ … [Read more...] about ಕಬ್ಬು ಬೆಳೆಗಾರರ ರೈತರಿಂದ ಬುಧವಾರ ಹಳಿಯಾಳ ಬಂದ್ಗೆ ಕರೆ