ಕಾರವಾರ: ರವೀಂದ್ರನಾಥ ಟಾಗೋರ್ ನಲ್ಲಿ ಸಿದ್ಧಗೊಳ್ಳುತ್ತಿರುವ ರಾಕ್ ಗಾರ್ಡನ್ನಲ್ಲಿ ಅಳವಡಿಸಲು ವೈವಿಧ್ಯಮಯ ಸಿಮೆಂಟ್ ಶಿಲ್ಪಗಳು ನುರಿತ ಕಲಾವಿದರ ಕೈಚಳಕದಲ್ಲಿ ಸಿದ್ದಗೊಳ್ಳುತಿದೆ. ಜಿಲ್ಲಾಡಳಿತವು ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಇರುವ ಕಡಲ ತೀರದ ಪ್ರದೇಶದಲ್ಲಿ ಬೃಹತ್ ರಾಕ್ ಗಾರ್ಡನ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಗಾರ್ಡನ್ನಲ್ಲಿ ಅಳವಡಿಸಲು ಸಿಮೆಂಟ್ ಪುತ್ಥಳಿ ನಿರ್ಮಿಸುವ ಕಾರ್ಯ ಇಲ್ಲಿನ ಮಯೂರ ವರ್ಮ ವೇದಿಕೆಯ ಆವರಣದಲ್ಲಿ ನಡೆಯುತ್ತಿದೆ. ಹಾಲಕ್ಕಿಗಳ … [Read more...] about ರವೀಂದ್ರನಾಥ ಟಾಗೋರ್ ನಲ್ಲಿ ಸಿದ್ಧಗೊಳ್ಳುತ್ತಿರುವ ರಾಕ್ ಗಾರ್ಡನ್