ಹಳಿಯಾಳ:- ರಾಸಾಯನಿಕ ಔಷಧಿ ಹಾಗೂ ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಬೆಳೆಗಳ ಮೇಲೆ ದುಷ್ಪ್ಪರಿಣಾಮ ಬಿದ್ದು ಬೆಳೆಗಳು ಕುಂಠಿತವಾಗುತ್ತವೆ ಅದಕ್ಕೆ ಸಾವಯವ ರಸಗೊಬ್ಬರ ಬಳಸುವಂತೆ ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಶಂಕರ ಕಾಜಗಾರ ರೈತರಿಗೆ ಕರೆ ನೀಡಿದರು. ಕೃಷಿ ಇಲಾಖೆಯ ಸಭಾಭವನದಲ್ಲಿ ನಡೆದ ವಿಶ್ವ ಮಣ್ಣು ದಿನಾಚಾರಣೆಯ ಅಂಗವಾಗಿ ರೈತರಿಗೆ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಳಿಯಾಳ ತಾಲೂಕ ಪಂಚಾಯತ ಉಪಾಧ್ಯಕ್ಷೆ ನೀಲವ್ವಾ ಮೋಹನ ಮಡಿವಾಳ … [Read more...] about ಸಾಯವಯ ರಸಗೊಬ್ಬರ ಬಳಸಿ ಹಳಿಯಾಳದ ಕೃಷಿ ಇಲಾಖೆಯಲ್ಲಿ ನಡೆದ ವಿಶ್ವ ಮಣ್ಣು ದಿನಾಚರಣೆಯಲ್ಲಿ ರೈತ ಮುಖಂಡರ ಕರೆ