. ಹಳಿಯಾಳ: ಕಬ್ಬನ್ನು ಸಾಗಿಸುವ ಟ್ರಾಕ್ಟರ್ ಚಾಲಕರು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು, ಅನಗತ್ಯವಾಗಿ ಒವರಲೋಡಿಂಗ್ ಮಾಡಬಾರದು ಹಾಗೂ ಕಡ್ಡಾಯವಾಗಿ ವಾಹನದ ಹಿಂದುಗಡೆ ಕೆಂಪು ಪಟ್ಟಿಯನ್ನು ಅಳವಡಿಸಿಕೊಂಡು ಅಪಘಾತವನ್ನು ನಿಯಂತ್ರಿಸಲು ಸಹಕರಿಸಬೇಕೆಂದು ಡಿ.ವೈಎಸ್ಪಿ ದಯಾನಂದ ಪವಾರ ಚಾಲಕರಿಗೆ ಕರೆ ನೀಡಿದರು. ಈ.ಐ.ಡಿ.ಪ್ಯಾರಿ ಶುಗರ್ ಇಂಡಸ್ಟ್ರೀಸ್, ಪೋಲಿಸ್ ಇಲಾಖೆ, ಆರ್.ಟಿ.ಓ. ಹಳಿಯಾಳ ಹಾಗೂ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. … [Read more...] about ಕಬ್ಬನ್ನು ಸಾಗಿಸುವ ಟ್ರಾಕ್ಟರ್ ಚಾಲಕರು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು;ಡಿ.ವೈಎಸ್ಪಿ ದಯಾನಂದ