ಕಾರವಾರ:ಚಿಕ್ಕಮಗಳೂರಿನ ರೋಟರಿ ಕ್ಲಬ್ ಕಾಫಿಲ್ಯಾಂಡ್ರವರು "ಸ್ನೇಹಕ್ಕಾಗಿ ಸವಾರಿ" ಯಾತ್ರೆ ಆರಂಭಿಸಿದ್ದು, ಕಾರವಾರಕ್ಕೆ ಭೇಟಿ ನೀಡಿದ್ದ ಇವರನ್ನು ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ಸ್ವಾಗತಿಸಲಾಯಿತು. ಎರಡು ಕ್ಲಬ್ ಸದಸ್ಯರು ಪರಸ್ಪರ ಪರಿಚಯಿಸಿಕೊಂಡರು. ರೋಟರಿ ಸೀಸೈಡ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಿರೇಮಠ ಮತ್ತು ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ರವಿಂದ್ರ ನಾಯ್ಡು ಧ್ವಜ ವಿನಿಮಯ ಮಾಡಿದರು. ಕ್ಲಬ್ ಸದಸ್ಯಾದ ಬಿ.ಎಸ್.ಪೈ, ಪ್ರಸನ್ನ ರೇವಣಕರ, ಎಂ. ಆರ್. … [Read more...] about ಸ್ನೇಹಕ್ಕಾಗಿ ಸವಾರಿ ಯಾತ್ರೆ