ಹಳಿಯಾಳ :- ಹಾಡುಹಗಲೆ ತಮ್ಮ ಕೈಚಳ ತೊರಿಸಿರುವ ಯುವ ಕಳ್ಳರಿಬ್ಬರು ಪಟ್ಟಣದ ಬಸ್ ನಿಲ್ದಾಣ ಹಿಂಬದಿಯ ಆನೆಗುಂದಿ ಬಡಾವಣೆಯಲ್ಲಿಯ ಮನೆಯೊಂದಕ್ಕೆ ಕನ್ನ ಹಾಕಿ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿರುವ ವಿದ್ಯಮಾನ ಮಂಗಳವಾರ ನಡೆದಿದ್ದು ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಸ್ ನಿಲ್ದಾಣ ಹಿಂಬಾಗದ ಆನೆಗುಂದಿ (ಕೆಎಚ್ಬಿ) ಕಾಲೋನಿ ಎಂತಲೂ ಕರೆಯುವ ಬಡಾವಣೆಯಲ್ಲಿ ಘಟನೆ ನಡೆದಿದ್ದು ಪಂತಜಲಿ ಯೋಗ ಸಮಿತಿಯ ಕಮಲ್ … [Read more...] about ಹಳಿಯಾಳದಲ್ಲಿ ಹಾಡುಹಗಲೇ ಕಳ್ಳರ ಕೈಚಳಕ – ಲಕ್ಷಾಂತರ ಮೌಲ್ಯದ ಬಂಗಾರ ದೋಚಿ ಪರಾರಿ.