ಹೊನ್ನಾವರದ ಕವಲಕ್ಕಿಯ ನಾದರಂಗ ಸಾಂಸ್ಕøತಿಕ ವೇದಿಕೆ ಇವರ ಆಶ್ರಯದಲ್ಲಿ ಸಂಗೀತ ತರಗತಿಯ ಪ್ರಾರಂಭೋತ್ಸವವನ್ನು ಹೊನ್ನಾವರದ ಶರಾವತಿ ವೃತ್ತದ ಹತ್ತಿರ ಶ್ರೀ ಸತ್ಯಸಾಯಿ ದರ್ಶನ ಕಾಂಪ್ಲೆಕ್ಸ್ ಮೊದಲನೇ ಮಹಡಿ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಎಸ್.ಆರ್.ಎಲ್. ಟ್ರಾವೆಲ್ಸ್ ನ ಮಾಲಿಕರು, ಬಿಜೆಪಿ ಪ್ರಮುಖರೂ ಆಗಿರುವ ವೆಂಕಟ್ರಮಣ ಹೆಗಡೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಮ್ಮ ಗುರುಗಳಾದ ಜಿ. ಆರ್. ಭಟ್ ಅವರು ಪ್ರಾರಂಭಿಸಿದ ಈ ನಾದರಂಗ … [Read more...] about ಸಂಗೀತವು ಮನಸ್ಸಿನಲ್ಲಿ ಶಾಂತತೆಯನ್ನು, ಸೌಹಾರ್ದತೆಯನ್ನು, ಸಂಸ್ಕøತಿಯನ್ನೂ ಸಾರುತ್ತವೆ.- ನಾಗರಾಜ ನಾಯಕ ತೊರ್ಕೆ