ಹೊನ್ನಾವರ : ಈ ಸೃಷ್ಠಿಗೂ ಮೊದಲಿದ್ದದ್ದು ಯಾವುದು? ಅದು ಮೃತ್ಯು, ಮೃತ್ಯುವಿನ ಒಡಲಿನಿಂದ ಈ ಪ್ರಪಂಚದ ಎಲ್ಲವೂ ಸೃಷ್ಠಿಯಾಯಿತು ಎಂದು ಉಪನಿಷತ್ತು ಹೇಳುತ್ತದೆ ಎಂದು ಖ್ಯಾತ ವಿದ್ವಾಂಸ ಲಕ್ಷ್ಮೀಶ ತೊಳ್ಪಾಡಿ ಹೇಳಿದರು. ಅವರು ದೊಡ್ಡಹೊಂಡದ ಲಕ್ಷ್ಮೀನಾರಾಯಣ ಹೆಗಡೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ನ.ರವಿಕುಮಾರ ಅವರ ಉಪನಿಷತ್ತು ಪುಸ್ತಕ ಬಿಡುಗಡೆಗೊಳಿಸಿ ಉಪನ್ಯಾಸ ನೀಡಿ ಮಾತನಾಡಿದರು. ಉಪನಿಷತ್ತಿನಲ್ಲಿ ಒಂದು ಮಾತಿದೆ ಅಶನಾಯಾಯ ಮೃತ್ಯು ಎಂದು. ಈ ಜಗತ್ತನ್ನು ಹಸಿವು ಎಂಬ … [Read more...] about ಮೃತ್ಯುವಿನ ಒಡಲಿನಿಂದ ಸೃಷ್ಠಿ – ಲಕ್ಷ್ಮೀಶ ತೊಳ್ಪಾಡಿ
ಲಕ್ಷ್ಮೀಶ ತೊಳ್ಪಾಡಿ
ನಾಗರಿಕತೆ ಕೆಟ್ಟಾಗ ರಾಮಾಯಣ ಕಾವ್ಯ ಹುಟ್ಟಿತು – ಲಕ್ಷ್ಮೀಶ ತೊಳ್ಪಾಡಿ
ಹೊನ್ನಾವರ : ರಾಮಾಯಣ ಒಂದು ಆದಿ ಕಾವ್ಯ. ಆದಿಯ ಕಾವ್ಯ ಅಲ್ಲ, ಮಾತು ಕೆಡುವುದು ಗೊತ್ತಾದರೆ ಹೊಸ ಮಾತು ಹುಟ್ಟಿಕೊಳ್ಳುತ್ತದೆ. ನಾಗರಿಕತೆ ಕೆಡುತ್ತಿರುವುದು ಗೊತ್ತಾದಾಗ ಹುಟ್ಟಿದ ಕಾವ್ಯವೇ ರಾಮಾಯಣ ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ನುಡಿದರು. ಅವರು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಂಘ, ಪರಂಪರೆ ಕೂಟ ಮತ್ತು ಅಭಿನವ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ತತ್ಕ್ಷಣದ ಸ್ಪಂದನ ಜೀವನ … [Read more...] about ನಾಗರಿಕತೆ ಕೆಟ್ಟಾಗ ರಾಮಾಯಣ ಕಾವ್ಯ ಹುಟ್ಟಿತು – ಲಕ್ಷ್ಮೀಶ ತೊಳ್ಪಾಡಿ