ಹೊನ್ನಾವರ:ಭಟ್ಕಳ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ. ತಾಲೂಕಿನ ಮಾಳಕೋಡದ ಕೆಳಗಿನ ಇಡಗುಂಜಿ ನಿವಾಸಿ ಸುಮಲತಾ ಮಾಬ್ಲೇಶ್ವರ ಭಟ್ಟ (46) ಗಂಭೀರವಾಗಿ ಗಾಯಗೊಂಡ ಮಹಿಳೆ. ಇವರು ತಮ್ಮ ಕೆಲಸ ಕಾರ್ಯದ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ರಾಷ್ತ್ರೀಯ ಹೆದ್ದಾರಿ ಬದಿಯಲ್ಲಿ ಹೋಗುತ್ತಿರುವಾಗ ಲಾರಿ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಈ ಅವಘಡ ಸಂಭವಿಸಿದೆ … [Read more...] about ಪಾದಚಾರಿ ಮಹಿಳೆಗೆ ಲಾರಿ ಡಿಕ್ಕಿ: ಮಹಿಳೆ ಸಾವು
ಲಾರಿ
ಲಾರಿ-ಬೈಕ್ ಡಿಕ್ಕಿ. ವಿದ್ಯಾರ್ಥಿ ಸಾವು
ಶಿರಸಿ :ಲಾರಿ-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿಯ ಹುಳಗೋಳದ ಬಳಿ ನಡೆದಿದೆ.ಮೃತ ವ್ಯಕ್ತಿ ಗಣೇಶ ಜೋಶಿ ಎಂದು ಗುರಿತಿಸಲಾಗಿದ್ದು ಈತ ಉಮ್ಮಚಗಿ ಶ್ರೀಮಾತ ಸಂಸ್ಕೃತ ಪಾಠ ಶಾಲೆ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ … [Read more...] about ಲಾರಿ-ಬೈಕ್ ಡಿಕ್ಕಿ. ವಿದ್ಯಾರ್ಥಿ ಸಾವು
ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು,
ಅಂಕೋಲಾ: ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಘಟನೆ. ಕಾರವಾರ ಎಚ್,ಪಿ ಗ್ಯಾಸ್ ಎಜೆನ್ಸಿಗೆ ಸಂಭಂದಿಸಿದ ಲಾರಿ, ಕಾಲಿ ಸಿಲಿಂಡರ್ ಲೋಡ್ ಮಾಡಿದ ಲಾರಿ ಅಂಕೋಲಾ ದಲ್ಲಿ ರಾತ್ರಿ ನಿಲ್ಲಿಸಿಡಲಾಗಿತ್ತು ರಾತ್ರೊರಾತ್ರಿ ಲಾರಿಯನ್ನ ಸುಮಾರು 10ಕಿಮಿ ದೂರ ಒಯ್ದು ಕಳ್ಳತನ ಮಾಡಿದ ಕದಿಮರು.ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು … [Read more...] about ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು,