ಹಳಿಯಾಳ : ಪುರಾತನ ಕಾಲದಿಂದ ಪಟ್ಟಣದ ಬ್ಲಾಕ್ ನಂ.148ರಲ್ಲಿ ಇರುವ ಲಿಂಗಾಯತ ಸಮಾಜಕ್ಕೆ ಸೇರಿರುವ ಸುಮಾರು 02 ಎಕರೆ 8 ಗುಂಟೆ ರುದ್ರಭೂಮಿಯ ಜಮೀನನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿರುವ ಅನ್ಯಾಯವನ್ನು ಸರಿಪಡಿಸಿ ಲಿಂಗಾಯತ ಸಮಾಜಕ್ಕೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ವೀರಶೈವ ಸಮಾಜದವರು ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ ಮಿನಿ ವಿಧಾನ ಸೌಧಕ್ಕೆ ಆಗಮಿಸಿ ತಹಶೀಲದಾರ ವಿದ್ಯಾದರ ಗುಳುಗಳಿ ಅವರಿಗೆ ಮನವಿಯನ್ನು ಸಲ್ಲಿಸಿದರು. ಮನವಿಯಲ್ಲಿ : ಪುರಾತನ ಕಾಲದಿಂದ … [Read more...] about ಲಿಂಗಾಯತ ಸಮಾಜದ ರುದ್ರಭೂಮಿಯನ್ನು ಸಮಾಜದ ಮುಖಂಡರ ಅರಿವಿಗೆ ಬರದಂತೆ ಮಾರಾಟ