ಕಷ್ಟದ ಕುಲುಮೆಯಲ್ಲಿ ಬೇಯುತ್ತಿರುವ ತಾಲೂಕಿನ ಮೀನುಗಾರ ಮಹಿಳೆಯೊಬ್ಬಳ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವುದಕ್ಕೆ ಸ್ಟಾರ್ ಸುವರ್ಣ ಸೂಪರ್ಸ್ಟಾರ್ ವೇದಿಕೆ ಕಲ್ಪಿಸಿದೆ. ಲೀಲಾವತಿಯ ಬದುಕಿನ ಕಥೆಯನ್ನು ಅನಾವರಣಗೊಳಿಸುವ ಎಪಿಸೋಡ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದ್ದೆ.ಪಟ್ಟಣದ ಉದ್ಯಮನಗರ ನಿವಾಸಿಯಾದ ಲೀಲಾವತಿ ಕೃಷ್ಣ ಮೇಸ್ತ ಅವರ ಬದುಕಿನ ಬಂಡಿ ಓಡುತ್ತಿರುವುದೂ ಮೀನು ವ್ಯಾಪಾರದ ಹನಿ ಹನಿ ಲಾಬದಲ್ಲಿಯೇ. ಆರ್ಥಿಕವಾಗಿ ಮನೆಯಲ್ಲಿ ಬಡತನವಿದ್ದರೂ ಮಡದಿ ಮಕ್ಕಳಿಗೆ … [Read more...] about ಸುವರ್ಣ ಸೂಪರಸ್ಟಾರ್ ವೇದಿಕೆಯಲ್ಲಿ ಹೊನ್ನಾವರದ ಮೀನುಗಾರ ಮಹಿಳೆ ಲೀಲಾವತಿಯ ಮನದ ಮಾತು ಕಡಲಮಕ್ಕಳ ಬದುಕಿನ ಬವಣೆ ಬಿಚ್ಚಿಟ್ಟ ಮಹಿಳೆ