ಜೋಯಿಡಾ - ಜೋಯಿಡಾ ತಾಲೂಕಿನ ಪ್ರಸಿದ್ದ ಮತ್ತು ಉತ್ತರ ಕರ್ನಾಟಕದ ಪ್ರಸಿದ್ದ ಜಾತ್ರೆಯಾದ ಉಳವಿ ಜಾತ್ರಾ ಪೂರ್ವಭಾವಿ ಸಭೆಯು ಇಂದು ಗುರುವಾರ ಮದ್ಯಾಹ್ನ ಉತ್ತರಕನ್ನಡ ಜಿಲ್ಲಾ ಸಹಾಯಕ ಕಮೀಷನರ(ಎ.ಸಿ.) ಪ್ರಿಯಾಂಕ ಎಂ .ಅದ್ಯಕ್ಷತೆಯಲ್ಲಿ ಉಳವಿಯ ಚನ್ನಬಸವೇಶ್ವರ ಟ್ರಸ್ಟ ಕಮಿಟಿಯ ಸಭಾ ಭವನದಲ್ಲಿ ನಡೆಯಿತು. ಫೆಬ್ರವರಿ ೧ರಿಂದ ಆರಂಭವಾಗಲಿರುವ ಜಾತ್ರೆ ,ಫೆ ೧೦ ಕ್ಕೆ ರಥೋತ್ಸವ ನಡೆಯಲಿದ್ದು ಇದಕ್ಕೆ ಬೇಕಾದ ಸಂಪೂರ್ಣ ಸಿದ್ದತೆಗಾಗಿ ಉಳವಿ ಜಾತ್ರಗೆ ಸಂಭಂಧ ಪಡುವ … [Read more...] about ಪ್ರಸಿದ್ದ ಉಳವಿ ಜಾತ್ರೆ ಹಿನ್ನೆಲೆ ಪೂರ್ವಭಾವಿ ಸಭೆ.