ಹೊನ್ನಾವರ: ವ್ಯಕ್ತಿಯೊರ್ವ ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ನಡೆಸಿದ್ದಾರೆ ಎನ್ನುವ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಗಾಂಧಿನಗರದ ನಿವಾಸಿ ರಾಮಚಂದ್ರ ನಾಯ್ಕ ಆರೊಪಿತ ವ್ಯಕ್ತಿಯಾಗಿದ್ದು ವಕೀಲರ ಸಂಘದ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದು ಕಳೆದ 3-4 ವರ್ಷಗಳಿಂದ ವಕೀಲರ ಸಂಘದಿಂದ ಕನಾಟಕ ಬಾರ್ ಕೌನ್ಸಿಲ್ ಬೆಂಗಳೂರಿನ ವಕೀಲರ ಕಲ್ಯಾಣ ನಿಧಿಗೆ ಪ್ರತಿವರ್ಷ ಹಣತುಂಬುತ್ತಾ ಬಂದಿದ್ದ ಎನ್ನಲಾಗಿದೆ. 2017-2018ರಲ್ಲಿ … [Read more...] about ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ;ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು