ಭಟ್ಕಳ: ಕಳೆದ ಇಪ್ಪತ್ತ ನಾಲ್ಕು ವರ್ಷಗಳಿಂದಲೂ ನಿರಂತರವಾಗಿ ಶಬರಿಮಲೆಗೆ ಯಾತ್ರೆಗಳನ್ನು ಕೈಗೊಳ್ಳುತ್ತಾ ಬಂದಿರುವ ವ್ಯಕ್ತಿಯೊರ್ವರು ಈ ಬಾರಿ ಸತತ ಒಂದು ವರ್ಷಗಳ ಕಾಲ ವೃತವನ್ನು ಆಚರಿಸಿ ತಡರಾತ್ರಿ ಶಬರಿಮಲೆಯ ದರ್ಶನಕ್ಕೆ ತೆರಳಿದರು.ಭಟ್ಕಳ ತಾಲೂಕಿನ ಮುಂಡಳ್ಳಿಯ ಸೀತಾರಾಮ ಸ್ವಾಮಿಯ ಎನ್ನುವರು ಅಯ್ಯಪ್ಪ ಸ್ವಾಮಿ ವ್ರತಧಾರಿ ಸತತ ಏಳು ವರ್ಷಗಳ ಕಾಲ ಪಾದಯಾತ್ರೆ ನಡೆಸಿ ಹಾಗೂ ಹಾಗೂ18ನೇ ವರ್ಷದಲ್ಲಿ 108 ದಿನಗಳ ಕಾಲ ವ್ರತ ಆಚರಣೆ,ಅಯ್ಯಪ್ಪನ ದರ್ಶನ ಪಡೆಯುತ್ತ … [Read more...] about ಸತತ ಒಂದು ವರ್ಷ ಅಯ್ಯಪ್ಪ ಸ್ವಾಮಿಯ ವೃತ ಮುಗಿಸಿ ಶಬರಿಮಲೆ ಯಾತ್ರೆಗೆ ಹೊರತಿರುವ ಭಟ್ಕಳದ ಸೀತಾರಾಮ ಸ್ವಾಮಿಯ