ಕಾರವಾರ: ಪಟಾಕಿ ಅಂಗಡಿ ಪರವಾನಿಗೆ ನವಿಕರಣಕ್ಕೆ ಲಂಚ ಪಡೆಯುತ್ತಿದ್ದ ಅಗ್ನಿಶಾಮಕದಳ ಅಧಿಕಾರಿಯೊಬ್ಬರ ಮೇಲೆ ಗುರುವಾರ ಸಂಜೆ ದಾಳಿ ನಡೆಸಿದ ಎಸಿಬಿಯವರು ಆರೋಪಿಯನ್ನು ಬಂಧಿಸಿದರು. ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ಶ್ರೀನಿವಾಸ್ ಎಂಬಾತರು ಶಿರಸಿ ಮೂಲದ ರಘುಪತಿ ಸುಬ್ರಾಯ ಹೆಗಡೆಯವರಿಂದ 5750ರೂ ಲಂಚ ಪಡೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಪಟಾಕಿ ಅಂಗಡಿ ಪರವಾನಿಗೆ ನವಿಕರಣಕ್ಕೆ ಶ್ರೀನಿವಾಸ್ 10 ಸಾವಿರ ರೂ ಲಂಚ ನೀಡುವಂತೆ ಕೇಳಿದ್ದರು. ಈ ಬಗ್ಗೆ ರಘುಪತಿ ಹೆಗಡೆ … [Read more...] about ಲಂಚ ಸ್ವೀಕರಿಸುತ್ತಿರುವ ವೇಳೆ ದಾಳಿ; ಅಧಿಕಾರಿ ವಶಕ್ಕೆ
ವಶಕ್ಕೆ
ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟು,ಮೂವರು ಮಹಿಳೆಯರು ಪೋಲಿಸ್ ವಶಕ್ಕೆ
ಕಾರವಾರ :ಗೋವಾ ದಿಂದ ಮುಂಡಗೋಡ ಗೆ ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟನ್ನು ವಶಪಡಿಸಿಕೊಂಡ ಘಟನೆ ಕಾರವಾರದ ಮಾಜಾಳಿಯಲ್ಲಿ ನಡೆದಿದೆ.ಚಿತ್ತಾಕುಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗೋವಾ ಗಡಿಭಾಗದ ಮಾಜಾಳಿ ಚೆಕ್ ಪೋಸ್ಟ ಬಳಿ ಸಾಗರಕವಚ ಅಣಕು ಕಾರ್ಯಾಚರಣೆ ವೇಳೆ ಅಕ್ರಮ ಹಣ ಪತ್ತೆಯಾಗಿದೆ.ಡಾ.ಪ್ರಭು ಎಂಬುವರಿಗೆ ಸೇರಿದ ನಿಷೇದಿತ ಭಾರಿ ಮೌಲ್ಯದ ನೋಟು ಇದಾಗಿದೆ ಎಂದು ತಿಳಿದುಬಂದಿದೆ.ಜಯಶ್ರೀ ಗೌಳಿ, ಭವಾನಿ ರಮೇಶ ನಾಯಕ, … [Read more...] about ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟು,ಮೂವರು ಮಹಿಳೆಯರು ಪೋಲಿಸ್ ವಶಕ್ಕೆ