ಹೊನ್ನಾವರ:ಮೀನುಗಾರರ ಜೀವನೋಪಾಯಕ್ಕೆ ಮಾರಕವಾಗಿರುವ ಹೊನ್ನಾವರದ ಕಾಸರಕೋಡಿನಲ್ಲಿ ನಿರ್ಮಿಸಲು ಹೊರಟಿರುವ ವಾಣಿಜ್ಯ ಬಂದರು ಕಾಮಗಾರಿಯನ್ನು ತಕ್ಷಣ ಕೈಬಿಡದಿದ್ದರೆ ರಾಜ್ಯದ ಮೀನುಗಾರ ಸಹಕಾರ ಪಡೆದು ಉಗ್ರ ಹೋರಾಟ ನಡೆಸಲು ರಾಷ್ಟಿçÃಯ ಮೀನುಗಾರರ ಸಂಘಟನೆ ನಿರ್ಧಸಿದೆ ಎಂದು ಸಂಘಟನೆ ತಿಳಿಸಿದೆ. ರಾಷ್ಟಿçÃಯ ಮೀನುಗಾರರ ವೇದಿಕೆಯ ರಾಜ್ಯ ಸಮಿತಿಯ ಸದಸ್ಯರು ಕಾಸರಕೋಡ ಟೋಂಕಾಕೆ ತೆರಳಿ ಅಲ್ಲಿ ಮೀನುಗಾರರ ಸಮಸ್ಯೆಯನ್ನು ಆಲಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು … [Read more...] about ಖಾಸಗಿ ವಾಣಿಜ್ಯ ಬಂದರ ಕಾಮಗಾರಿ ಸ್ಥಗೀತಗೊಳಿಸದಿದ್ದರೆಹೋರಾಟ ;ರಾಷ್ಟಿçÃಯ ಮೀನುಗಾರರ ಸಂಘಟನೆಯ ರಾಜ್ಯವೇದಿಕೆ ಆಗ್ರಹ