ಕಾರವಾರ: ವಾಲಿಬಾಲ್ ಪಂದ್ಯಾವಳಿ ನಡೆಸುವದಾಗಿ ತಿಳಿಸಿ ನಗರಸಭೆ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಮಕ್ಕಳ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ ವಿರುದ್ದ ಕೇಳಿ ಬಂದಿದೆ. ಈ ಬಗ್ಗೆ ನಗರಸಭೆ ಸದಸ್ಯರೇ ಲಿಖಿತವಾಗಿ ದೂರಿದ್ದಾರೆ. ವಾಲಿಬಾಲ್ ಪಂದ್ಯಾವಳಿ ನಡೆಸುವದಾಗಿ ತಿಳಿಸಿ ನಗರಸಭೆಯ ಕಾಯ್ದಿರಿಸಿದ ಹಣ ಪಡೆದ ರಾಘು ನಾಯ್ಕ ಅದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನಗರಸಭೆಯ 25 ಸಾವಿರ ರೂ ಹಣವನ್ನು ರಾಘು ನಾಯ್ಕ ಬಳಸಿಕೊಂಡಿದ್ದು, ಈ ಬಗ್ಗೆ ನೋಟಿಸ್ನ್ನು … [Read more...] about ವಾಲಿಬಾಲ್ ಪಂದ್ಯಾವಳಿ; ಅನುದಾನ ದುರುಪಯೋಗ