ಮೀನುಗಾರಿಕೆಯನ್ನು ನಂಬಿ ಬದುಕನ್ನು ಸಾಗಿಸುತ್ತಿದ್ದವರ ಆತಂಕಕ್ಕೆ ಕಾರಣವಾದ ಶರಾವತಿ ಅಳಿವೆ ಸಮೀಪದ ವಾಣಿಜ್ಯ ಬಂದರಿಗೆ ಸಂಭದಿಸಿದಂತೆ ವಿಚಾರ ವಿನಿಮಯ ಸಭೆಯಲ್ಲಿ ನ್ಯಾಯಲಯದ ಮೊರೆ ಹೋಗಿ ತಡೆಯಾಜ್ಞೆ ತರುವ ಜೊತೆ ರಾಷ್ಟಪತಿಗೆ ಸಹಿ ಅಭಿಯಾನ ನಡೆಸಿ ವಿರೋಧ ವ್ಯಕ್ತಪಡಿಸಲು ನಿರ್ಧರಿಸಲಾಯಿತು. ಹೊನ್ನಾವರ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ ಸಭಾಭವನದಲ್ಲಿ ರವಿವಾರ ಹಮ್ಮಿಕೊಂಡ ಸಭೆಯಲ್ಲಿ ಶರವತಿ ಅಳವೆಯಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಂದರು ನಿರ್ಮಾಣದ ಬಳಿಕ ಆಗುವ … [Read more...] about ಟೊಂಕಾ ಬಂದರ ವಿರುದ್ದ ನ್ಯಾಯಲಯದ ಮೊರೆ ಹೋಗಲು ವಿಚಾರ ವಿನಿಮಯ ಸಭೆಯಲ್ಲಿ ಮೀನುಗಾರರ ತಿರ್ಮಾಣ