ಶಿಕ್ಷಣ ಆರೊಗ್ಯ ಕ್ಷೇತ್ರಕ್ಕೆ ರೋಟರಿ ಕೊಡುಗೆ ಮುಂಚೂಣಿಯಲ್ಲಿದೆ. ಸಮಾಜಸೇವೆಗೆಂದೆ ಈ ಸಂಸ್ಥೆ ಮೀಸಲಾಗಿರುವುದು ಪ್ರಶಂಸನಾರ್ಹ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸವಿತಾ ನಾಯ್ಕ ಹೇಳಿದರು.ಅವರು ಗಾಂಧಿನಗರದ ರೋಟರಿ ಪಾರ್ಕ ಹೌಸ್ ನಲ್ಲಿ 7 ಹಿಲ್ಸ ಪಬ್ಲಿಕೇಶನ್ ಬೆಂಗಳೂರು, ವಿಜಯವಾಣಿ, ದ್ವಿಗೀಜಯ ನ್ಯೂಸ್ ಹಾಗೂ ರೋಟರಿ ಕ್ಲಬ್ ಶಿರಸಿ ಇವರ ಸಹಕಾರದಲ್ಲಿ ಜರುಗಿದ ವಿದ್ಯಾಸೇತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೋರೋನಾ ಸಂಕಷ್ಟದಿಂದ ಶಾಲೆಗಳು … [Read more...] about ಶಿಕ್ಷಣ ಆರೊಗ್ಯ ಕ್ಷೇತ್ರಕ್ಕೆ ರೋಟರಿ ಕೊಡುಗೆ ಮುಂಚೂಣಿಯಲ್ಲಿದೆ; ಡಾ. ಸವಿತಾ ನಾಯ್ಕ