ಹುಬ್ಬಳ್ಳಿ ವಿದ್ಯುತ್ಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಹೊನ್ನಾವರ ಹೆಸ್ಕಾಂ ಉಪವಿಭಾಗದ ವತಿಯಿಂದ ವಿದ್ಯುತ್ ಸುರಕ್ಷತಾ ಜಾಗೃತಿ ಕಾರ್ಯಗಾರ ಮಾರ್ಥೋಮಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಚಾರ್ಯರಾದ ಫಾಧರ್ ಜಾರ್ಜ ಉಮನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ ಭವಿಷ್ಯದ ದೃಷ್ಟಿಯಿಂದ ವಿದ್ಯುತ್ ಉಳಿತಾಯ ತೀರಾ ಅಗತ್ಯವಾಗಿದೆ. ನಾವು ಇಂದು ಅನವಶ್ಯಕ ಖರ್ಚುಗಳನ್ನು ಮಾಡುತ್ತಾ ಜೀವನ ನಡೆಸುತ್ತಿದ್ದು, ಇದರ ಬಗ್ಗೆ … [Read more...] about ಸಾರ್ವಜನಿಕರ ಗೆ ಅರಿವು ಮೂಡಿಸಲು ವಿದ್ಯುತ್ ಇಲಾಖೆಯಿಂದ ಕಾರ್ಯಗಾರ