ಹೊನ್ನಾವರ ,ಕೇಂದ್ರ ಸರಕಾರವು ದೀನ ದಯಾಳ್ ಉಪಾಧ್ಯಾಂiÀi ವಿದ್ಯುದೀಕರಣ ಯೋಜನೆಯಡಿ ಇದುವರೆಗೂ ವಿದ್ಯುತ್ ಸಂಪರ್ಕವಿಲ್ಲದ ಮನೆಗಳಲ್ಲಿ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ತರ ಕಾರ್ಯವನ್ನು ಘೋಷಿಸಿದೆ. ಇದಕ್ಕೆ ಪೂರಕವಾಗಿ ಕುಮಟಾದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ದಿಟ್ಟ ಹೆಜ್ಜೆಯನ್ನಿಟ್ಟಿದ್ದು ಪ್ರಥಮವಾಗಿ ಹೊನ್ನಾವರಪಟ್ಟಣದ ತುಳಸಿ ನಗರದ ಬಡ ಕುಟುಂಬವಾದ ಗಣೇಶ ಮೇಸ್ತಾ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಪೂರ್ಣ ವೆಚ್ಚ ಭರಿಸಿ ಈ ಬಡವನ ಮನೆ … [Read more...] about ಮುನ್ನುಡಿ ಬರೆದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್