ಹೊನ್ನಾವರ :ಪಟ್ಟಣದ ಬಂದರು ಪ್ರದೇಶದ ಮೀನುವ್ಯಾಪಾರ ಮಾಡುವ ಮಹಿಳೆಯ ಹಾಗೂ ಪುರುಷರನ್ನೊಳಗೊಂಡ ಜಲದೇವತಾ ಸಂಘದವರು ಬಡ ಅಸಾಯಕ ಮೀನುಗಾರರ ಬಂಧುಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಕರೋನಾ ಮಹಾಮಾರಿಯ ಹಿನ್ನಲೆಯಲ್ಲಿ ಸಾಕಷ್ಟು ಮೀನುಗಾರರ ಬಂಧುಗಳು ಅದಾಯವಿಲ್ಲದೇ ಸಂಕಷ್ಟದಲ್ಲಿರುವಾಗ ತಮ್ಮಲ್ಲಿಯೇ ಹಣ ಸಂಗ್ರಹಿಸಿ ಹೊನ್ನಾವರದ ಸುಮಾರು 200 ಕುಟುಂಬಗಳಿಗೆ ಒಂದುಸಾವಿರ ರೂಪಾಯಿ ಮೌಲ್ಯದ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ. … [Read more...] about ಬಡಮೀನುಗಾರರಿಗೆ ಜಲದೇವತಾ ಸಂಘದಿಂದ ಆಹಾರ ಕಿಟ್ ವಿತರಣೆ